ಜೋಕಟ್ಟೆ: ಪಾಪುಲರ್ ಫ್ರಂಟ್ ನಿಂದ ರಕ್ತ ದನ ಶಿಬಿರ ಶಿಬಿರ
Monday, August 9th, 2010
ಪಾಪ್ಯು
´ÜÅíp…¯í¨Ü ಆ್ ಇಂಡಿಯಾ ಮತ್ತು ಕಸ್ತೂರ್ಬಾ ಮೆಡಿಕ್ ಕಾಲೇಜು (ಕೆ.ಎಂ.ಸಿ) ಮಂಗಳೂರು ಇದರ ಸಹಯೋಗದೊಂದಿಗೆ ಸ.ಮಾ.ಹಿ.ಪ್ರಾ.ಶಾಲೆ, ಕೆಂಜಾರು, ಪೊರ್ಕೋಡಿಯಲ್ಲಿ ಸಾರ್ವಜನಿಕ ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿತ್ತು. ಾರ್ಯಕ್ರಮವನ್ನು ಪಡ್ಡೋಡಿ ಜುಮ್ಮಾ ಮಸೀದಿಯ ಖತೀಬ್ ಅಬ್ದುಲ್ ರಹ್ಮಾನ್ ಸಖಾಫಿ ಉದ್ಘಾಟಿಸಿದರು. ಪಾಪ್ಯುಲ್ ´ÜÅíp…¯ ಆ್ ಇಂಡಿಯಾ ಮೂಡಬಿದ್ರೆ ವಲಯ ಸಂಚಾಲಕ ಇಸ್ಮಾಯೀ್ ಬಜ್ಪೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕೆ.ಎಂ.ಸಿ ಬ್ಲಡ್ ಬ್ಯಾಂ್ ನಿರ್ದೇಶಕಿ ಡಾ ತನ್ವಿ, ಪೊರ್ಕೋಡಿ ಜುಮ್ಮಾ ಮಸೀದಿಯ ಅಧ್ಯಕ್ಷ ಕೆ.ಎ್.ಅಬ್ದುಲ್ ರಝಾಕ್, ವಳವೂರು ಗ್ರಾಮ ಪಂಚಾಯ್ ಅಧ್ಯಕ್ಷ ನಾರಾಯಣ ಬೋದಿ, ಕೆಂಜಾರು ಹಿ.ಪ್ರಾ.ಶಾಲೆಯ ಆಡಳಿತ ಸಮಿತಿ ಅಧ್ಯಕ್ಷ ದಯಾನಂದ ಪೂಜಾರಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಪಾಪ್ಯುಲ್
´ÜÅíp… ಜೋಕಟೆ ವಲಯ ಸಮಿತಿ ಸದಸ್ಯ ನವಾಜ್ ಪೊರ್ಕೋಡಿ ರಕ್ತದಾನಗೈಯ್ಯುವ ಮೂಲಕ ಶಿಬಿರಕ್ಕೆ ಚಾಲನೆ ನೀಡಿದರು.
A neo social movement for a new India of equal rights to all Indians


















































